ರಾಣೇಬೆನ್ನೂರು, ನ. 7- ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಲಯದಲ್ಲಿ ಧ್ವಜವಂದನೆಯೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವರ್ತಕ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಕಸಾಪ ಅಧ್ಯಕ್ಷ ವೀರೇಶ್ ಜಂಬಗಿ, ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ, ಜಗದೀಶ, ಪ್ರಭಾಕರ ಶಿಗ್ಲಿ ಮತ್ತಿತರರಿದ್ದರು.
July 3, 2024