ಶ್ರೀ ರಾಜವೀರ ಮದಕರಿ ನಾಯಕ ಯುವ ಸೇನಾ ಸಮಿತಿ ವತಿಯಿಂದ ಇಂದು ಬೆಳಿಗ್ಗೆ 10.30 ರಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಭಾವಚಿ ತ್ರದ ಬೃಹತ್ ಶೋಭಾಯಾತ್ರೆಯನ್ನು ಪಟ್ಟಣದ ರಾಜಬೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ್ ವಾಲ್ಮೀಕಿ, ಕಜ್ಜರಿ ಹರೀಶ್, ಬಸವರಾಜ್ ದೊಡ್ಮನಿ, ಆಕಾಶ್, ರಘು ತಿಳಿಸಿದ್ದಾರೆ. ನೀರಾವರಿ ಇಲಾಖೆಯಿಂದ ಆರಂಭವಾಗುವ ಮೆರವಣಿಗೆ ಹೊನ್ನಾಳಿ ಸಿಪಿಐ ಸುನೀಲ್ಕುಮಾರ್ ಹುಲ್ಮನಿ ಅವರು ಚಾಲನೆ ನೀಡಲಿದ್ದಾರೆ. ರೈತ ಭವನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಮಲೇಬೆನ್ನೂರಿನಲ್ಲಿ ಇಂದು ವಾಲ್ಮೀಕಿ ಶೋಭಾಯಾತ್ರೆ
![05 valmiki news 05.11.2023 ಮಲೇಬೆನ್ನೂರಿನಲ್ಲಿ ಇಂದು ವಾಲ್ಮೀಕಿ ಶೋಭಾಯಾತ್ರೆ](https://janathavani.com/wp-content/uploads/2023/11/05-valmiki-news-05.11.2023.jpg)