ರಾಣೇಬೆನ್ನೂರು, ನ. 5 – ನಗರದ ಬಿಎಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಹರೀಶ್ ದಿಡಗೂರ, ಸುನೀಲ್ ಅಂಬಿಗೇರ ಅವರು ಹಾವೇರಿ ವಿಶ್ವವಿದ್ಯಾಲಯದ ಕಬಡ್ಡಿ ಪುರುಷರ ತಂಡಕ್ಕೆ ಆಯ್ಕೆಯಾಗಿದ್ದು, ಇದೇ ದಿನಾಂಕ 9 ರಿಂದ 12ರ ವರೆಗೆ ಆಂಧ್ರಪ್ರದೇಶದಲ್ಲಿ ನಡೆಯುವ ಅಖಿಲ ಭಾರತ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಹಾವೇರಿ ವಿವಿಗೆ ರಾಣೇಬೆನ್ನೂರಿನ ಬಿಎಜೆಎಸ್ಸೆಸ್ ವಿದ್ಯಾರ್ಥಿಗಳು
![19 haveri news 06.11.2023 ಹಾವೇರಿ ವಿವಿಗೆ ರಾಣೇಬೆನ್ನೂರಿನ ಬಿಎಜೆಎಸ್ಸೆಸ್ ವಿದ್ಯಾರ್ಥಿಗಳು](https://janathavani.com/wp-content/uploads/2023/11/19-haveri-news-06.11.2023.jpg)