ನಗರದಲ್ಲಿ ಇಂದು ಸಂವಾದ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ   `ಮೌನ ಕ್ರಾಂತಿಯ ಹರಿಕಾರ ಜಿದ್ದು ಕೃಷ್ಣಮೂರ್ತಿ’   ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. 

ಚಿಂತಕರು: ಶಿವನಕೆರೆ ಬಸವಲಿಂಗಪ್ಪ,  ಭಾಗವಹಿ ಸುವವರು:  ಭಿಕ್ಷಾವರ್ತಿಮಠ್, ಜಿ.ಬಿ. ನಾಗನಗೌಡ್ರು, ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ, ಕಲೀಂ ಭಾಷಾ.

error: Content is protected !!