ಎನ್ನೆಸ್ನೆಸ್‌ ಅಧಿಕಾರಿ ಬಿ.ಆರ್‌. ರಾಗಿಣಿ ಅವರಿಗೆ ಚಿನ್ನದ ಪದಕ

ಎನ್ನೆಸ್ನೆಸ್‌ ಅಧಿಕಾರಿ ಬಿ.ಆರ್‌. ರಾಗಿಣಿ ಅವರಿಗೆ ಚಿನ್ನದ ಪದಕ

ದಾವಣಗೆರೆ, ಅ. 22 – ನಗರದ ಸೇಂಟ್‌ ಪೌಲ್ಸ್‌ ಬಾಲಕಿಯರ ಶಾಲೆಯ ಗಣಿತ ಶಿಕ್ಷಕಿ ಹಾಗೂ ಎನ್‌.ಸಿ.ಸಿ. ಅಧಿಕಾರಿ ಶ್ರೀಮತಿ ಬಿ. ಆರ್‌. ರಾಗಿಣಿ ಮಾಲತೇಶ್ ಅವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈಚೆಗೆ ನಡೆದ ಎನ್‌.ಸಿ.ಸಿ. ಅಧಿಕಾರಿಗಳ ತರಬೇತಿಯಲ್ಲಿ ಕರ್ನಾಟಕದಿಂದ ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ಬ್ರಿಗೇಡಿಯರ್‌ ಜಿತೇಂದ್ರ ಶರ್ಮಾ ಅವರಿಂದ ಚಿನ್ನದ ಪದಕ ಪಡೆದಿದ್ದಾರೆ.

error: Content is protected !!