ಮಾಗನೂರು ಬಸಪ್ಪನವರ ನೂತನ ಕಂಚಿನ ಪುತ್ಥಳಿಯ ಪ್ರತಿಷ್ಠಾಪನೆ

ಮಾಗನೂರು ಬಸಪ್ಪನವರ ನೂತನ ಕಂಚಿನ ಪುತ್ಥಳಿಯ ಪ್ರತಿಷ್ಠಾಪನೆ

ದಾವಣಗೆರೆ, ಅ. 19 – ಆರೂಢ ದಾಸೋಹಿ ಮಾಗನೂರು ಬಸಪ್ಪನವರ ಕಂಚಿನ ಪುತ್ಥಳಿಯ ಮೆರವಣಿಗೆಯು ನಿನ್ನೆ ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಬೈಕ್ ರಾಲಿಯೊಂದಿಗೆ ವಿದ್ಯಾನಗರದ ಈಶ್ವರ – ಪಾರ್ವತಿ- ದೇವಸ್ಥಾನ ತಲುಪಿ, ಕುಂಭಮೇಳದೊಂದಿಗೆ ಮಾಗನೂರು ಬಸಪ್ಪ ಶಾಲಾ ಸಮುಚ್ಚಯದ ಆವರಣದಲ್ಲಿ ನೂತನ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು.  ತರಳ ಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಪುತ್ಥಳಿಯ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. 

error: Content is protected !!