ದಸರಾ ಕವಿಗೋಷ್ಠಿಗೆ ಎಂ. ಗೀತಾಕುಮಾರಿ

ದಸರಾ ಕವಿಗೋಷ್ಠಿಗೆ  ಎಂ. ಗೀತಾಕುಮಾರಿ

ಮೈಸೂರು ದಸರಾ ಅಂಗವಾಗಿ ನಡೆಯುವ ಮಹಿಳಾ ಕವಿಗೋಷ್ಠಿಗೆ ದಾವಣಗೆರೆಯ ಲೇಖಕಿ, ಕವಯತ್ರಿ ಎಂ. ಗೀತಾಕುಮಾರಿ ಅವರು ಆಯ್ಕೆಯಾಗಿದ್ದು, ಇಂದು ಮಧ್ಯಾಹ್ನ 2.30 ಕ್ಕೆ ಮೈಸೂರು ಮಾನಸ ಗಂಗೋತ್ರಿ ರಾವ್ ಬಹದ್ದೂರ್ ಸಭಾಂಗಣದಲ್ಲಿ ಸವಿತಾ ನಾಗಭೂಷಣ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚನ ಮಾಡಲಿದ್ದಾರೆ.

error: Content is protected !!