ನಗರದಲ್ಲಿ ಇಂದು ದುರ್ಗಾರತಿ

ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಇಂದು ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಲಂಕಾರ ನಡೆಯುವುದು. ಸಂಜೆ 6.30 ರಿಂದ ಶ್ರೀ ವಾಸವಿ ಗಾನಾಮೃತದಿಂದ ವಿಭಿನ್ನ ರೀತಿಯ ದುರ್ಗಾರತಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ತಿಳಿಸಿದ್ದಾರೆ.

error: Content is protected !!