ಎಸ್ಸೆಸ್ಸೆಂ ದಂಪತಿಗೆ ಪ್ರಸಾದ ಕಾಣಿಕೆ

ಎಸ್ಸೆಸ್ಸೆಂ ದಂಪತಿಗೆ ಪ್ರಸಾದ ಕಾಣಿಕೆ

ದಾವಣಗೆರೆ, ಅ. 11- ಹಿಂದೂ ಯುವ ಶಕ್ತಿ ಸಮಿತಿ ಎಂ.ಸಿ.ಸಿ ಎ ಬ್ಲಾಕ್  ಇವರ ವತಿಯಿಂದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.  ಈ ಸಂದರ್ಭದಲ್ಲಿ ಸಮಿತಿಯ ಪಿ.ಸಿ. ರಾಮನಾಥ್, ಗುರುರಾಜ್, ಕೇಶವ್, ಶಿವಕುಮಾರ್, ದೀಪಕ್ ಮತ್ತು ರಜತ್ ಉಪಸ್ಥಿತರಿದ್ದರು.

error: Content is protected !!