ಕೊಕ್ಕನೂರಿನಲ್ಲಿ ಇಂದು ಮಹಿಳಾ ವಿಚಾರಗೋಷ್ಠಿ

ಶ್ರೀ ಪವನದೇವ ಕಲ್ಯಾಣ ಮಂಟಪದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜ್ಞಾನವಿಕಾಸ ಸಮಾನ್ವಯಾಧಿಕಾರಿ ಸವಿತಾ ತಿಳಿಸಿದ್ದಾರೆ.

ಉದ್ಘಾಟನೆ : ಶ್ರೀಮತಿ ಗೀತಾ, ಅಧ್ಯಕ್ಷತೆ : ಅಭಿ ಪಾಟೀಲ್, ಮುಖ್ಯ ಅತಿಥಿ : ಪಿಎಸ್ಐ ಪ್ರಭು, ಸಂಪನ್ಮೂಲ ವ್ಯಕ್ತಿಗಳು : ಡಾ. ಬಿ.ಟಿ.ಅರ್ಜುನ್ ಕಣಜನಹಳ್ಳಿ ನಾಗರಾಜ್, ಪ್ರಾಸ್ತಾವನೆ : ವಸಂತ್ ದೇವಾಡಿಗ.

error: Content is protected !!