ದಾವಣಗೆರೆ ಎಸ್.ಎಸ್.ಲೇ ಔಟ್ `ಎ’ ಬ್ಲಾಕ್, 9ನೇ ಕ್ರಾಸ್ ವಾಸಿ, ಪ್ರಭುದೇವ ಗನ್ನಿ ಮರ್ಚೆಂಟ್ ಮಾಲೀಕರಾದ ದಿವಂಗತ ಕೆ.ಜಿ.ಗುರುಲಿಂಗಪ್ಪ ಇವರ ನಾಲ್ಕನೇ ಪುತ್ರ ಕೆ.ಜಿ.ಬಸವರಾಜ್ ಇವರು ದಿನಾಂಕ 8-10-2023ರ ಭಾನುವಾರ ಬೆಳಗಿನ ಜಾವ 12.20ಕ್ಕೆ ನಿಧನರಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 8-10-2023ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಶಾಮನೂರು ಬಳಿ ಗ್ಲಾಸ್ ಹೌಸ್ ಪಕ್ಕದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಬಂದವರು ತಿಳಿಸಿದ್ದಾರೆ.
July 23, 2024