ಸುದ್ದಿ ವೈವಿಧ್ಯ, ಹರಿಹರಬೆಳಲಗೆರೆ ಪ್ರಾ.ಕೃ.ಪ.ಸಹಕಾರ ಸಂಘದ ಸಭೆSeptember 29, 2023September 29, 2023By Janathavani0 ಮಲೇಬೆನ್ನೂರು, ಸೆ.28- ಬೆಳಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ.ಎಸ್. ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು. ಮಲೇಬೆನ್ನೂರು, ಹರಿಹರ