ಕುಂಬಳೂರಿನಲ್ಲಿ ವಿಶ್ವಕರ್ಮ ಜಯಂತ್ಯುತ್ಸವ

ಕುಂಬಳೂರಿನಲ್ಲಿ ವಿಶ್ವಕರ್ಮ ಜಯಂತ್ಯುತ್ಸವ

ಮಲೇಬೆನ್ನೂರು, ಸೆ. 27- ಕುಂಬಳೂರು ಗ್ರಾಮದಲ್ಲಿ ವಿಶ್ವಕರ್ಮ ಸಮಾಜದವರು ಶ್ರೀ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸಿದರು.

ಶ್ರೀ ವಿಶ್ವಕರ್ಮರ ಭಾವಚಿತ್ರವನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದ ವಿಶ್ವಕರ್ಮ ಸಮಾಜದವರು ನಂತರ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಪೂರ್ಣಕುಂಭ ಹೊತ್ತ ಮಹಿಳೆಯರು ಮತ್ತು ವೀರಗಾಸೆ ಮೆರವಣಿಗೆಗೆ ಮರೆಗರು ತಂದರು. ವಿಶ್ವಕರ್ಮ ಸಮಾಜದ ಕುಬೇರಾಚಾರ್, ಮೌನೇಶ್ವರಚಾರ್, ಮಂಜುನಾಥಚಾರ್, ಕಲ್ಯಾಣಕುಮಾರ್, ಕೇಶವಚಾರ್, ಪ್ರಕಾಶಚಾರ್, ಮುದುಕಾಚಾರ್, ಕಿರಣ್‌ಕುಮಾರ್, ಪಂಚಾಚಾರ್, ರಾಮಚಂದ್ರಚಾರ್, ಶಿಲ್ಪಾ, ಅನಿತಾ, ಪುಷ್ಪಾ, ಕಾವೇರಿ, ಸರೋಜ, ಸುಜಾತ, ಗೌರಮ್ಮ, ಜ್ಯೋತಿ, ಮೀನಾಕ್ಷಿ, ಜಯಮ್ಮ, ಮೇಘ, ಮಂಜಮ್ಮ, ಶೋಭಾ, ಶಂಕ್ರಮ್ಮ, ರತ್ನಮ್ಮ, ದಾಕ್ಷಾಯಿಣಮ್ಮ, ಗಂಗಮ್ಮ, ಶಕುಂತಲಮ್ಮ ಮತ್ತು ಯುವ ಮುಖಂಡ ಎಂ. ವಾಸುದೇವಮೂರ್ತಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!