ನಗರದಲ್ಲಿ ಇಂದು ವರ್ಣ ಗಣೇಶ ಪ್ರದರ್ಶನ ಸಮಾರೋಪ

ದಾವಣಗೆರೆ ಚಿತ್ರಕಲಾ ಪರಿಷತ್ ಮತ್ತು ಹಿಂದೂ ಯುವ ಶಕ್ತಿ ವತಿಯಿಂದ   ತೊಗಟವೀರ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿರುವ `ವರ್ಣ ಗಣೇಶ’ ಪ್ರದರ್ಶನವು ಇಂದು ಸಮಾರೋಪಗೊಳ್ಳಲಿದೆ. ಕಲಾವಿದರಿಗೆ ಗೌರವ ಕಾರ್ಯಕ್ರಮವನ್ನು ಮಧ್ಯಾಹ್ನ 12.30 ಕ್ಕೆ ಹಮ್ಮಿಕೊಂಡಿದೆ. ಅಧ್ಯಕ್ಷತೆ : ಸದಾನಂದ ಹೆಗಡೆ, ಅತಿಥಿಗಳು : ಶಾಮನೂರು ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್, ದಿನೇಶ್ ಕೆ.ಶೆಟ್ಟಿ, ದೇವರಮನೆ ಶಿವಕುಮಾರ್, ಮಹಾಬಲೇಶ್ವರ ಪಿ.ಸಿ.

error: Content is protected !!