ಒಣಗಿದ ಭತ್ತದ ಗದ್ದೆಗಳು

ಒಣಗಿದ ಭತ್ತದ ಗದ್ದೆಗಳು

ಮಲೇಬೆನ್ನೂರು ಉಪ ವಿಭಾಗ ವ್ಯಾಪ್ತಿಯ 10 ನೇ ಜೋನ್ 8 ನೇ ಉಪ ಕಾಲುವೆಯ ಭದ್ರಾ ನಾಲೆ ನೀರು ತಲುಪದ ಕಾರಣ ಅಚ್ಚುಕಟ್ಟಿನ ವಿನಾಯಕ ನಗರ ಕ್ಯಾಂಪಿನ ರೈತರ ಭತ್ತದ ನಾಟಿ ಗದ್ದೆಗಳು ಒಣಗಿದ್ದು, ಈ ಚಿತ್ರವನ್ನು ಮಲೇಬೆನ್ನೂರಿನಲ್ಲಿ ಈಚೆಗೆ ನಡೆದ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ಅವರಿಗೆ ತೋರಿಸಿ ರೈತರು ಆಕ್ರೋಶ ವ್ಯಕ್ತ ಪಡಿಸಿದರು.

error: Content is protected !!