ನಗರಕ್ಕೆ ಇಂದು ನಟ ರಕ್ಷಿತ್ ಶೆಟ್ಟಿ

ನಗರಕ್ಕೆ ಇಂದು ನಟ ರಕ್ಷಿತ್ ಶೆಟ್ಟಿ

ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮತ್ತು ಚಿತ್ರ ತಂಡವು ಮೂವಿ ಟೈಮ್ಸ್ ಹಾಗೂ ಗೀತಾಂಜಲಿ ಚಿತ್ರಮಂದಿರಕ್ಕೆ ಇಂದು ಆಗಮಿಸಲಿದೆ.

ಈಚೆಗೆ ಬಿಡುಗಡೆಯಾದ ಹೇಮಂತರಾವ್ ನಿರ್ದೇಶನದ `ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ವಿಜಯಯಾತ್ರೆಗಾಗಿ ಚಿತ್ರ ತಂಡ ಇಂದು ಬೆಳಿಗ್ಗೆ  10 ಗಂಟೆಗೆ ನಾಯಕ ರಕ್ಷಿತ್ ಶೆಟ್ಟಿ, ನಾಯಕ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತರಾವ್ ಮತ್ತು ತಂಡ ನಗರಕ್ಕೆ ಆಗಮಿಸಲಿದ್ದು, ಚಿತ್ರ ಕಲಾಭಿಮಾನಿಗಳು  ಆಗಮಿಸಲು ಪಿ.ಹೆಚ್. ಮಂಜುನಾಥ್ ಕೋರಿದ್ದಾರೆ.

error: Content is protected !!