ಹಳೇಬೀಡಿನಲ್ಲಿ ಕಸಾಪ ವಿಶೇಷ ಸಾಮಾನ್ಯ ಸಭೆ : ಬಿ.ವಾಮದೇವಪ್ಪ

ಹಳೇಬೀಡಿನಲ್ಲಿ ಕಸಾಪ ವಿಶೇಷ  ಸಾಮಾನ್ಯ ಸಭೆ : ಬಿ.ವಾಮದೇವಪ್ಪ

ದಾವಣಗೆರೆ, ಆ. 31- ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನ ಪುಷ್ಪಗಿರಿ ಮಠದ ಸಭಾಭವನ ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆಯನ್ನು ನಾಡಿದ್ದು ದಿನಾಂಕ 3ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.

error: Content is protected !!