ಕೆ.ಪಿ. ಸ್ಪಂದನಾಳಿಗೆ `ವಿಶ್ವ ಕಲಾರತ್ನ’ ರಾಜ್ಯ ಪ್ರಶಸ್ತಿ

ಕೆ.ಪಿ. ಸ್ಪಂದನಾಳಿಗೆ  `ವಿಶ್ವ ಕಲಾರತ್ನ’ ರಾಜ್ಯ ಪ್ರಶಸ್ತಿ

ದಾವಣಗೆರೆ, ಆ. 31-  ಬೆಂಗ ಳೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ಯಿಂದ ಕಳೆದ ವಾರ ನಡೆದ ಪ್ರಥಮ ವಿಶ್ವ ಕನ್ನಡ ಕಲಾ ಸಮ್ಮೇಳನದಲ್ಲಿ ಹಿರಿಯ ಚಲನಚಿತ್ರ ನಟ – ಕೀರ್ತಿ ಶೇಷ ಲೋಕೇಶ್‍ ಅವರ ಸ್ಮರಣಾರ್ಥ ಎಲೆಬೇತೂರಿನ ಭರತನಾಟ್ಯ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಕು. ಸ್ಪಂದನಾ ಕೆ.ಪಿ. ಯವರಿಗೆ `ವಿಶ್ವ ಕಲಾರತ್ನ’ ರಾಜ್ಯ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ  ಡಾ. ಈ. ರವೀಶ ತಿಳಿಸಿದ್ದಾರೆ.

error: Content is protected !!