ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ `ಗಾಂಧೀಜಿ ಉದಾತ್ತ ಜೀವನದ ಸಮಾಜವಾದಿ’ ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು: ಶಿವನಕೆರೆ ಬಸವಲಿಂಗಪ್ಪ, ಭಾಗವಹಿಸುವವರು: ಪ್ರೊ.ಎಂ.ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್.ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ, ಕಲೀಂ ಭಾಷಾ, ಭಿಕ್ಷಾವರ್ತಿಮಠ್.
February 26, 2025