ಋಗ್ವೇದ ನಿತ್ಯ, ನೂತನ ಉಪಕರ್ಮ

ದಾವಣಗೆರೆ, ಆ. 26- ಶ್ರೀ ಶಂಕರ ಸೇವಾ ಸಂಘದ ಆಶ್ರಯದಲ್ಲಿ  ಇದೇ ದಿನಾಂಕ 29 ಋಗ್ವೇದ ನಿತ್ಯ ಮತ್ತು ನೂತನ ಉಪಕರ್ಮವನ್ನು ಹಾಗೂ  ದಿನಾಂಕ 30 ರಂದು ಬೆಳಿಗ್ಗೆ 6 ಗಂಟೆಗೆ ಯಜುರ್ವೇದ ನಿತ್ಯ ಮತ್ತು ನೂತನ ಉಪಕರ್ಮವನ್ನು ನಗರದ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಆಸಕ್ತ ತ್ರಿಮತಸ್ಥ ಬ್ರಾಹ್ಮಣರು ಹೆಸರು ನೋಂದಾಯಿ ಸಲು 08192-221680, ಮೊ: 8296408068, 9964146122 ಸಂಪರ್ಕಿಸುವಂತೆ ಕಾರ್ಯದರ್ಶಿ ಶ್ರೀನಿವಾಸ ಕೆ. ಜೋಶಿ ತಿಳಿಸಿದ್ದಾರೆ.

error: Content is protected !!