ಹೂವಿನಹಡಗಲಿ, ಆ. 26 – ಹಿಂದೂ ಧಾರ್ಮಿಕ ದತ್ತಿ ಇಲಾಖೆಯ (ಮುಜರಾಯಿ) ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಹಾಯಕ ಆಯುಕ್ತರಾಗಿದ್ದ ಎಮ್. ಎಚ್. ಪ್ರಕಾಶ್ ರಾವ್ ಅವರನ್ನು ಸರ್ಕಾರ ಕಾರವಾರ ಜಿಲ್ಲೆಗೆ ವರ್ಗಾವಣೆ ಮಾಡಿದೆ. ಬಹು ದಿನಗಳಿಂದ ಮೈಲಾರ, ಕೊಟ್ಟೂರು, ಕುರುವತ್ತಿ, ಮೊದಲಗಟ್ಟೆ, ಹಂಪಿ, ಕುರುಗೋಡು, ಬಳ್ಳಾರಿ, ಉಚ್ಚಂಗಿದುರ್ಗದ ದೇವಸ್ಥಾನಗಳ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಹಡಗಲಿ : ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎ.ಸಿ. ಪ್ರಕಾಶ್ ರಾವ್ ವರ್ಗ
![01 prakash rao 27.08.2023 ಹಡಗಲಿ : ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎ.ಸಿ. ಪ್ರಕಾಶ್ ರಾವ್ ವರ್ಗ](https://janathavani.com/wp-content/uploads/2023/08/01-prakash-rao-27.08.2023.jpg)