ದಾವಣಗೆರೆ, ಸುದ್ದಿ ವೈವಿಧ್ಯಸ್ನೇಹಿತರ ಬಳಗದಿಂದ ಸಂಭ್ರಮಾಚರಣೆAugust 26, 2023August 26, 2023By Janathavani0 ದಾವಣಗೆರೆ, ಆ. 25- ಚಂದ್ರನ ಮೇಲೆ ಭಾರತದ ತ್ರಿವಿಕ್ರಮ ಸಾಧನೆಯ ಯಶಸ್ಸಿನ ಸಂಭ್ರಮವನ್ನು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ರಮೇಶ್ ಕಾಫಿ ಬಾರ್ನ ಸ್ನೇಹಿತರು ಸಂಭ್ರಮ ಆಚರಿಸಿದರು. ದಾವಣಗೆರೆ