ರಾಣೇಬೆನ್ನೂರು, ಆ. 25 – ಚಂದ್ರಯಾನ 3 ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮಧ್ಯ ತಲುಪಿದ್ದರಿಂದ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ವಕ್ತಾರ ಕೆ.ಶಿವಲಿಂಗಪ್ಪ, ಮುಖಂಡ ಪ್ರಭು ಹಿಟ್ನಳ್ಳಿ ಮತ್ತಿತರರು ರಾಷ್ಟ್ರಧ್ವಜ ಪ್ರದರ್ಶಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು.
ರಾಣೇಬೆನ್ನೂರಿನಲ್ಲಿ ಬಿಜೆಪಿ ಸಂಭ್ರಮ
![07 rnr bjp 26.08.2023 ರಾಣೇಬೆನ್ನೂರಿನಲ್ಲಿ ಬಿಜೆಪಿ ಸಂಭ್ರಮ](https://janathavani.com/wp-content/uploads/2023/08/07-rnr-bjp-26.08.2023-860x376.jpg)