ದಾವಣಗೆರೆ, ಆ.23- ಇಂದು ನಮ್ಮ ಭಾರತ ದೇಶದ ಇಸ್ರೋದ ವಿಜ್ಞಾನಿಗಳು ಯಶಸ್ವಿಯಾಗಿ ಚಂದ್ರನನ್ನು ಮುಟ್ಟಿದ ಚಂದ್ರಯಾನ -3 ಹಿನ್ನೆಲೆಯಲ್ಲಿ ನಗರದ ಎಂ.ಸಿ.ಸಿ. `ಎ’ ಬ್ಲಾಕಿನ ಹಿಂದೂ ಯುವಶಕ್ತಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದರು.
ಹಿಂದೂ ಯುವಶಕ್ತಿಯಿಂದ ವಿಜಯೋತ್ಸವ
![07 hindu yuvashakthi 24.08.2023 ಹಿಂದೂ ಯುವಶಕ್ತಿಯಿಂದ ವಿಜಯೋತ್ಸವ](https://janathavani.com/wp-content/uploads/2023/08/07-hindu-yuvashakthi-24.08.2023-860x484.jpg)