ನಗರದಲ್ಲಿ ಇಂದು ಸಂವಾದ

 ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ   `ಬಸವಣ್ಣನ ವಚನಗಳ ಸಂವಿಧಾನ ಮಾಡಿದ ಅಂಬೇಡ್ಕರ್’   ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು : ಶಿವನಕೆರೆ ಬಸವಲಿಂಗಪ್ಪ ಭಾಗವಹಿಸುವವರು:  ಪ್ರೊ.ಎಂ.ಬಸವರಾಜ್,  ಎಸ್. ಗುರುಮೂರ್ತಿ, ಆರ್.ಆರ್.ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ.

error: Content is protected !!