ರಾಣೇಬೆನ್ನೂರು, ಸುದ್ದಿ ವೈವಿಧ್ಯರಾಣೇಬೆನ್ನೂರು : ಕುರಿಗಳ ಸಾವು, ಪರಿಹಾರಕ್ಕೆ ಸಿಎಂ ಬಳಿ ಮನವಿJune 17, 2023June 17, 2023By Janathavani0 ರಾಣೇಬೆನ್ನೂರು, ಜೂ.16- ತಾಲ್ಲೂಕಿನ ಮಾಗೋಡ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ, ಅಸು ನೀಗಿದ 40 ಕುರಿಗಳಿಗೆ ಪರಿಹಾರದ ಹಣ ನೀಡುವಂತೆ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ರಾಣೇಬೆನ್ನೂರು