ರಾಣೇಬೆನ್ನೂರು : ಕುರಿಗಳ ಸಾವು, ಪರಿಹಾರಕ್ಕೆ ಸಿಎಂ ಬಳಿ ಮನವಿ

ರಾಣೇಬೆನ್ನೂರು : ಕುರಿಗಳ ಸಾವು, ಪರಿಹಾರಕ್ಕೆ ಸಿಎಂ ಬಳಿ ಮನವಿ

ರಾಣೇಬೆನ್ನೂರು, ಜೂ.16- ತಾಲ್ಲೂಕಿನ ಮಾಗೋಡ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ, ಅಸು ನೀಗಿದ 40 ಕುರಿಗಳಿಗೆ ಪರಿಹಾರದ ಹಣ ನೀಡುವಂತೆ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

error: Content is protected !!