ಧೂಳೆಹೊಳೆಯಲ್ಲಿ ಇಂದು ಸಾಮೂಹಿಕ ಸಂಕ್ರಾಂತಿ

ಮಲೇಬೆನ್ನೂರು ಸಮೀಪದ ಧೂಳೆಹೊಳೆ ಗ್ರಾಮದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಸಮುದಾಯ ಭವನದಲ್ಲಿ ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ಸಂಕ್ರಾಂತಿ ಹಬ್ಬದ ಆಚರಣೆ ನಡೆಯಲಿದೆ ಎಂದು ಎನ್.ಜಿ.ನಾಗನಗೌಡ್ರು ತಿಳಿಸಿದ್ದಾರೆ.

error: Content is protected !!