ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ಸಭೆ

ರಾಣೇಬೆನ್ನೂರು, ಏ. 3 – ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ಕೊಡಲು ಇದೇ ದಿನಾಂಕ 6 ರಂದು ಬೆಳಿಗ್ಗೆ ವಿನಾಯಕ ನಗರದ ಪಕ್ಷದ ಕಛೇರಿಯಲ್ಲಿ ನಡೆಯುವ ಸಭೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಗೂ ಹಿತೈಷಿಗಳು  ಆಗಮಿಸಬೇಕೆಂದು ಅಧ್ಯಕ್ಷರುಗಳಾದ ಮಂಜನಗೌಡ ಪಾಟೀಲ ಹಾಗೂ ಶೇರು ಕಾಬೂಲಿ ಮನವಿ ಮಾಡಿದ್ದಾರೆ.

error: Content is protected !!