ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆ ಗ್ರಾಮದ ಶ್ರೀ ವೀರಾಂ ಜನೇಯ ಸ್ವಾಮಿಯ ರಥೋ ತ್ಸವವು ಇಂದು ಬೆಳಿಗ್ಗೆ 8 ಗಂಟೆಗೆ ಜರುಗಲಿದೆ. ರಥೋತ್ಸವದ ನಂತರ ಭಕ್ತಾದಿಗಳಿಂದ ವಿವಿಧ ಸೇವೆಗಳು ನಡೆಯಲಿದ್ದು, ಸಾಯಂ ಕಾಲ 4 ಗಂಟೆಗೆ ಮುಳ್ಳೋತ್ಸವ, 6 ಕ್ಕೆ ಓಕುಳಿ ಇರುತ್ತದೆ. ಏ.5ರ ಬುಧವಾರ ಸಕಲ ದೇವರುಗಳ ಉತ್ಸವದ ನಂತರ ಸಾಯಂಕಾಲ 4 ಕ್ಕೆ ಭೂತ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
July 24, 2024