ಉಕ್ಕಡಗಾತ್ರಿಯಲ್ಲಿ ನಾಳೆ ಸಭೆ

ಹರಿಹರ, ಮಾ. 7- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಹರಿಹರ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲು ನಾಡಿದ್ದು ದಿನಾಂಕ 9ರ ಗುರುವಾರ ಸಂಜೆ 4 ಗಂಟೆಗೆ ಉಕ್ಕಡಗಾತ್ರಿಯಲ್ಲಿ ಸ್ಥಳೀಯರ ಹಾಗೂ ಹರಿಹರ ತಾಲ್ಲೂಕಿನ ಸಾಹಿತ್ಯಾಸಕ್ತರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ತಿಳಿಸಿದ್ದಾರೆ.

error: Content is protected !!