ಬಡ ಮಕ್ಕಳಿಗೆ ಪ್ರಸಾದ ವ್ಯವಸ್ಥೆ

ದಾವಣಗೆರೆ, ಮಾ. 7- ವನಿತಾ ಸಮಾಜದಿಂದ ಮಾರುತಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾ ಮಕ್ಕಳ ಲೋಕದ 50ಕ್ಕೂ ಹೆಚ್ಚು ಮಕ್ಕಳಿಗೆ  ಅನೇಕ ಸೇವಾ ಸಂಸ್ಥೆಗಳು  ಉಚಿತವಾಗಿ ಪೆನ್ನು, ಪುಸ್ತಕ, ಬ್ಯಾಗ್ ನೀಡಿ ಪ್ರೋತ್ಸಾಹಿಸಿವೆ.

error: Content is protected !!