ದಾವಣಗೆರೆ, ಮಾ.2- ಕಳೆದ ಫೆ.27ರಂದು ನಗರ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬೂರು ಬಸಪ್ಪ ನಗರದ ಹತ್ತಿರ ನಡೆದಿದೆ ಎನ್ನಲಾದ ಕೊಲೆ ಪ್ರಕರಣ ವನ್ನು ಬೇಧಿಸಿರುವ ಪೊಲೀಸರು ರಾಕೇಶ್ (25) ಎಂಬುವವನನ್ನು ಬಂಧಿಸಿದ್ದಾರೆ. ಕಬ್ಬೂರು ಬಸಪ್ಪ ನಗ ರದ ರಾಕೇಶ್ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
July 4, 2024