ದಾವಣಗೆರೆ, ನ. 1 – ನಗರದ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಅಧ್ಯಾಪಕ ಪ್ರೊ. ರುದ್ರಮುನಿ ಹಿರೇಮಠ್ ಅವರಿಗೆ ದ್ರಾವೀಡಿಯನ್ ವಿಶ್ವವಿದ್ಯಾಲಯ ಕುಪ್ಪಂ (ಆಂಧ್ರ) ಪಿ ಎಚ್ ಡಿ ಪದವಿ ನೀಡಿದೆ. ಕನ್ನಡ ಭಾಷೆ ಅಧ್ಯಯನ ಅನುವಾದ ವಿಭಾಗದ ಮಾಜಿ ಮುಖ್ಯಸ್ಥರಾದ ಪ್ರೊ| ಶಾರದ ಅವರ ಮಾರ್ಗದರ್ಶನದಲ್ಲಿ `ದಾವಣಗೆರೆ ಜಿಲ್ಲೆಯ ಗ್ರಾಮ ದೇವತೆಗಳು’ ವಿಷಯ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ರುದ್ರಮುನಿ ಅವರಿಗೆ ಈ ಪದವಿ ಲಭಿಸಿದೆ.
July 24, 2024