ಮುರುಘರಾಜೇಂದ್ರ ಕೋ-ಆಪ್‌. ಬ್ಯಾಂಕ್ ವಿಶೇಷ ಆಹ್ವಾನಿತರಾಗಿ ಮುರುಗೇಶಪ್ಪ

ಮುರುಘರಾಜೇಂದ್ರ ಕೋ-ಆಪ್‌. ಬ್ಯಾಂಕ್ ವಿಶೇಷ ಆಹ್ವಾನಿತರಾಗಿ ಮುರುಗೇಶಪ್ಪ - Janathavaniದಾವಣಗೆರೆ,ಜು.5- ನಗರದ ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತರಾಗಿ ಹೆಸರಾಂತ ಜಯದೇವ ಪ್ರೆಸ್ ಮಾಲೀಕ ಕಣಕುಪ್ಪಿ ಮುರುಗೇಶಪ್ಪ ನೇಮಕಗೊಂಡಿದ್ದಾರೆ.

ಬ್ಯಾಂಕಿನ ಸಭಾಂಗಣದಲ್ಲಿ ಕಳೆದ ವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್ ತಿಳಿಸಿದ್ದಾರೆ.

error: Content is protected !!