ದೂಡಾ ಅಧ್ಯಕ್ಷರಿಗೆ ಕೋವಿಡ್ ಲಸಿಕೆ

ದೂಡಾ ಅಧ್ಯಕ್ಷರಿಗೆ ಕೋವಿಡ್ ಲಸಿಕೆ - Janathavaniದಾವಣಗೆರೆ, ಮಾ.19- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ರಾಜನಹಳ್ಳಿ ಶಿವಕುಮಾರ್ ಇವರು ಗುರುವಾರ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ  ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು. ಈ ವೇಳೆ ಮಾತನಾಡಿ, ರೋಗ ನಿರೋಧಕ ಶಕ್ತಿಗಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.

error: Content is protected !!