ಸಂಕೋಳ್ ಮನೆಯಲ್ಲಿ ನಾರದಮುನಿ ಸಣ್ಣ ತೇರು

ಸಂಕೋಳ್ ಮನೆಯಲ್ಲಿ ನಾರದಮುನಿ ಸಣ್ಣ ತೇರು - Janathavaniದಾವಣಗೆರೆ, ಮೇ 1- ಹರಪನಹಳ್ಳಿ ತಾಲ್ಲೂಕು ಚಿಗಟೇರಿಯ ಇತಿಹಾಸ ಪ್ರಸಿದ್ಧ ಶ್ರೀ ನಾರದಮುನಿ ರಥೋತ್ಸವದ ಪ್ರಯುಕ್ತ ನಗರ ಪಾಲಿಕೆ ಮಾಜಿ ಸದಸ್ಯ ಶ್ಯಾಬನೂರಿನ ಸಂಕೋಳ್ ಚಂದ್ರಶೇಖರ್ ಅವರು ತಮ್ಮ ಮನೆಯಲ್ಲಿ  ನಾರದಮುನಿ ಸ್ವಾಮಿಯ ಸಣ್ಣ ತೇರು ಎಳೆದು ಭಕ್ತಿ ಸಮರ್ಪಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಚಿಗಟೇರಿಯಲ್ಲಿ ಶ್ರೀ ನಾರದಮುನಿ ರಥೋತ್ಸವವನ್ನು ರದ್ದುಪಡಿಸಲಾಗಿತ್ತು.

error: Content is protected !!