ದೇವೇಗೌಡ ಶೀಘ್ರ ಗುಣಮುಖರಾಗಲಿ

ದೇವೇಗೌಡ ಶೀಘ್ರ ಗುಣಮುಖರಾಗಲಿ - Janathavaniದಾವಣಗೆರೆ, ಮಾ. 31- ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರ ಗುಣಮುಖರಾಗಲಿ ಎಂದು ರೈತ ಮುಖಂಡ ಎನ್.ಜಿ.  ಪುಟ್ಟಸ್ವಾಮಿ ಆಶಿಸಿ ದ್ದಾರೆ. ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾದ ಹೆಚ್.ಡಿ. ದೇವೇಗೌಡರು ನನ್ನ ರಾಜ ಕೀಯ ಗುರುಗಳೂ ಆಗಿದ್ದು, ಶೀಘ್ರ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದಿದ್ದಾರೆ.

error: Content is protected !!