ವಿವೇಕಾನಂದರ ವೇಷಭೂಷಣ

ವಿವೇಕಾನಂದರ ವೇಷಭೂಷಣ - Janathavaniದಾವಣಗೆರೆ, ಜ. 12- ನಗರದ ರಾಷ್ಟ್ರೋ ತ್ಥಾನ ವಿದ್ಯಾ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಅಶೋಕ ಜಿ, ಸಂಸ್ಥೆಯ ಕಾರ್ಯದರ್ಶಿ ಜಯಣ್ಣ ಜಿ, ಸಂಸ್ಥೆಯ ಸದಸ್ಯರಾದ ವಿನಾಯಕ ರಾನಡೆ ಜೀ, ಪ್ರಾಂಶುಪಾಲ ಮಂಜುನಾಥಜೀ, ಶೈಕ್ಷಣಿಕ ಸಂಯೋಜಕ ಶಿವರಾಜ ಜೀ ಉಪಸ್ಥಿತರಿದ್ದರು.

ವಿದ್ಯಾರ್ಥಿ ಆದಿತ್ಯ ಹಾಗೂ ನಿಕ್ಷೇಪ್ ಸ್ವಾಮಿ ವಿವೇಕಾನಂದರ ವೇಷಭೂಷಣವನ್ನು ಧರಿಸಿದ್ದರು. ಹಾಗೆಯೇ ಚಿನ್ಮಯಿ ಎಸ್ ದಾಸ್ ವಿದ್ಯಾರ್ಥಿನಿ ವಿವೇಕಾನಂದರ ಜೀವನ ಚರಿತ್ರೆಯನ್ನು ಕುರಿತು ಕಿರು ಭಾಷಣ ಮಾಡಿದರು. ಕೆ.ಎಸ್. ಪವಿತ್ರ ನಿರೂಪಿಸಿದರು. ಪಿ.ಜೆ. ಶೃತಿ ಸ್ವಾಗತಿಸಿದರು. ಕಾವೇರಿ ವಂದಿಸಿದರು.

error: Content is protected !!