ರಾಣೇಬೆನ್ನೂರಿನಲ್ಲಿ ಪುರಾಣ ಪ್ರವಚನ

ರಾಣೇಬೆನ್ನೂರು, ಆ.20- ಇಲ್ಲಿನ ಹೊಸನಗರ ಶ್ರೀ ಗುರು ಕಬೀರಾನಂದ ಸ್ವಾಮಿ ಸಿದ್ಧಾಶ್ರಮದ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಇದೇ ದಿನಾಂಕ 31ರಿಂದ ಸೆ.14ರವರೆಗೆ ಶ್ರೀ ಸಿದ್ಧಾ ರೂಢ ಚರಿತ್ರೆ ಪುರಾಣ ಪ್ರವಚನ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ.

error: Content is protected !!