ಲೋಕಿಕೆರೆ ರೋಡ್, ರವೀಂದ್ರನಾಥ ಬಡಾವಣೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆಷಾಢ ಜಾತ್ರೆಯು ಆಷಾಢ ಜಾತ್ರೆ (ಆಡಿ ಕೃತ್ರಿಕೆ) ಮಹೋತ್ಸವವನ್ನು ಇಂದು ಆಚರಿಸಲಾಗುವುದು. ಅಂದು ದೇವಸ್ಥಾನದ ಆವರಣದಲ್ಲಿ ಪ್ರಸಾದ ವಿನಿಯೋಗವಿದೆ. ವಿಶೇಷ ಆಹ್ವಾನಿತರು : ಶಾಮನೂರು ಶಿವಶಂಕರಪ್ಪ, ಜಿ.ಎಂ. ಸಿದ್ದೇಶ್ವರ, ಎಸ್.ಎಸ್.ಮಲ್ಲಿಕಾರ್ಜುನ್, ವಿನಾಯಕ ಪೈಲ್ವಾನ್, ಎಸ್.ಎ. ರವೀಂದ್ರನಾಥ್, ಶ್ರೀಮತಿ ಗೀತಾ ನಾಗರಾಜ್.
July 24, 2024