ಹರಿಹರ ಗ್ರಾಮದೇವತೆಗೆ ವಿಶೇಷ ಪೂಜೆ

ಹರಿಹರ ಗ್ರಾಮದೇವತೆಗೆ ವಿಶೇಷ ಪೂಜೆ

ಹರಿಹರ, ಆ.4- ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿಗೆ ಆಷಾಢ ಮಾಸದ ನಿಮಿತ್ತ ವಿಶೇಷ ಅಭಿಷೇಕ, ಅಲಂಕಾರ ಮಹಾಮಂಗಳಾರತಿ ನಂತರ ಪಡ್ಲಿಗೆ ತುಂಬುವಿಕೆಯನ್ನು ಮಾಡಲಾಯಿತು. 

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯವರಾದ ಪೂಜಾರ್ ಈರಣ್ಣ, ಕೆ.ಬಿ.‌ರಾಜಶೇಖರ್, ಬೆಣ್ಣೆ ರೇವಣಸಿದ್ದಪ್ಪ, ಸುರೇಶ್ ಚಂದಪೂರ್, ಗುತ್ಯಪ್ಪ, ಎಂ. ಚಿದಾನಂದ ಕಂಚಿಕೇರಿ, ರಾಘು ಚೌಗಲೆ, ಹಣಿಗಿ ಸುರೇಶಪ್ಪ, ರುದ್ರೇಶ್ ದಾವಣಗೆರೆ, ಹಾವನೂರು ಈರಣ್ಣ, ಮಜ್ಜಿಗೆ ಚಂದ್ರಪ್ಪ, ಸಿದ್ದಪ್ಪ ಸಿಂಗಾಡಿ ಅರ್ಚಕರು ನಾಗರಾಜ್ ಇತರರು ಹಾಜರಿದ್ದರು.

error: Content is protected !!