ಸಮರ ಸೇನೆ ರಾಜ್ಯ ವರ್ತಕರ ಘಟಕದ ಅಧ್ಯಕ್ಷರಾಗಿ ಕಿರಣ್ ಬಾಳೆಹೊಲದ

ಸಮರ ಸೇನೆ ರಾಜ್ಯ ವರ್ತಕರ ಘಟಕದ  ಅಧ್ಯಕ್ಷರಾಗಿ ಕಿರಣ್ ಬಾಳೆಹೊಲದ

ದಾವಣಗೆರೆ, ಆ.4- ಕರುನಾಡ ಸಮರ ಸೇನೆ ಸಂಘಟನೆಯ ರಾಜ್ಯ ವರ್ತಕರ ಘಟಕದ ಅಧ್ಯಕ್ಷರಾಗಿ ಕಿರಣ್ ಕುಮಾರ್ ಬಿ.ಎಂ. (ಬಾಳೆಹೊಲದ) ಆಯ್ಕೆಯಾಗಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ ನಡೆದ ಸಭೆಯಲ್ಲಿ  ಈ ಆಯ್ಕೆ ಅವಿರೋಧವಾಗಿ ನಡೆಯಿತು. ಈ ಸಂದರ್ಭದಲ್ಲಿ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಐಗೂರು ಸುರೇಶ್,  ಕಾಕೋಳ್ ಹನುಮಂತಗೌಡರು, ಗೌರವ ಅಧ್ಯಕ್ಷ ತಾನೋಜಿರಾವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!