ವಿಜಯನಗರ ಸಹಕಾರಿ ಬ್ಯಾಂಕಿನ ಪ್ರಕಾಶ್‌ ಪ್ರತಿನಿಧಿ

ವಿಜಯನಗರ ಸಹಕಾರಿ ಬ್ಯಾಂಕಿನ ಪ್ರಕಾಶ್‌ ಪ್ರತಿನಿಧಿ

ಹರಪನಹಳ್ಳಿ,ಜು.31- ತಾಲ್ಲೂಕಿನ ಬೆಣ್ಣಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಳ್ಳಾರಿ ವಿಜಯನಗರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ  ಹಾಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ.ಪ್ರಕಾಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಅವಿರೋಧವಾಗಿ ಆಯ್ಕೆಯಾದ ಬಿ.ಕೆ.ಪ್ರಕಾಶ್‌ ಅವರಿಗೆ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಲಾಟಿ. ದಾದಾಪೀರ್. ಗೊಂಗಡಿ ನಾಗರಾಜ, ಟಿ. ವೆಂಕಟೇಶ, ಮುಖಂಡರಾದ ನಿಟ್ಟೂರು ಸಣ್ಣಹಾಲಪ್ಪ, ಎಲ್.ಎಂ. ನಾಯ್ಕ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.

error: Content is protected !!