ದಾವಣಗೆರೆ ವಿವಿಯಲ್ಲಿಂದು ಉಪನ್ಯಾಸ

ದಾವಣಗೆರೆ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ಉಪನ್ಯಾಸ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಹುಲ್ಲುಮನಿ ತಿಮ್ಮಣ್ಣ (ಹೊನ್ನಾಳಿ ವಿಭಾಗ) ಆಗಮಿಸುವರು. ಮುಖ್ಯ ಅತಿಥಿಗಳಾಗಿ ಕುಲಸಚಿವರಾದ ಶ್ರೀಮತಿ ಸರೋಜಾ ಬಿ.ಬಿ. ಮತ್ತು ಡಾ. ವೆಂಕಟರಾವ್‌ ಎಂ. ಪಾಲಾಟಿ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಡಾ. ಅಶೋಕ್‌ಕುಮಾರ್‌ ವೀ. ಪಾಳೇದ ವಹಿಸುವರು.

error: Content is protected !!