ಮಲೇಬೆನ್ನೂರು : ಇಂದು ಶ್ರದ್ಧಾಂಜಲಿ ಸಭೆ

ಇಲ್ಲಿನ ಜಿಗಳಿ ರಸ್ತೆಯಲ್ಲಿರುವ ಲಯನ್ಸ್‌ ಭವನದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಲಯನ್ಸ್‌ ಕ್ಲಬ್‌ ವತಿಯಿಂದ ಲಯನ್ಸ್‌ ಮಾಜಿ ಗೌರ್ರ್ ಎ.ಆರ್. ಉಜ್ಜನಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್‌ ತಿಳಿಸಿದ್ದಾರೆ.

error: Content is protected !!