ಹರಿಹರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಪೂಜೆ

ಹರಿಹರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಪೂಜೆ

 ಹರಿಹರ, ಜು. 23- ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಯುಕ್ತ  ಶ್ರೀ ಆಂಜನೇಯ ಸ್ವಾಮಿ,  ಶ್ರೀ ಶನೇಶ್ವರ ಸ್ವಾಮಿ  ಮತ್ತು ನವಗ್ರಹ ಪೂಜೆ, ಅಭಿಷೇಕ, ಬೆಣ್ಣೆ ಅಲಂಕಾರ ಮಹಾಮಂಗಳಾರತಿ ಸೇರಿದಂತೆ, ವಿಶೇಷ ಪೂಜಾ ಕಾರ್ಯಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರು ವೆಂಕಟೇಶ್ ಆಚಾರ ಇತರರು ಹಾಜರಿದ್ದರು.

error: Content is protected !!