ದಾವಣಗೆರೆ, ಜು.17- ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ `ತುಂಗಭದ್ರೆ’ ವಿಷಯ ಕುರಿತಂತೆ ಜಿಲ್ಲಾ ಮಟ್ಟದ ಕವಿಗೋಷ್ಟಿಗೆ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. 18 ವರ್ಷದೊಳಗಿನ ಕಿರಿಯ ವಿಭಾಗ ಮತ್ತು ನಂತರದ ಹಿರಿಯ ವಿಭಾಗವಾಗಿ ವಿಂಗಡಿಸಲಾಗಿದೆ. ಕವನಗಳನ್ನು, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನವರು – ಪಂಚಾಕ್ಷರಯ್ಯ (9916646805), ಹರಿಹರ ತಾ.-ಸುನಿಲ್ (9060311822), ದಾವಣಗೆರೆ ತಾ.-ವೀಣಾ ಕೃಷ್ಣಮೂರ್ತಿ (9483481491), ಚನ್ನಗಿರಿ ತಾ.-ಪ್ರಶಾಂತ್ ಕೋಲ್ಕುಂಟೆ (9742547792) ಮತ್ತು ಜಗಳೂರು ತಾ.- ಅಮರೇಶ್ (9663059636) ಇವರುಗಳಿಗೆ ಕೈಬರಹ, ಫೋಟೋ ಅಥವಾ ಪಿಡಿಎಫ್ ರೂಪದಲ್ಲಿ ಕಳುಹಿಸಬಹುದು. ಜುಲೈ 25 ಕಡೇ ದಿನವಾಗಿದೆ.
July 23, 2024