ನಗರಕ್ಕೆ ಇಂದು ಸಚಿವ ಎಸ್ಸೆಸ್ಸೆಂ

ನಗರಕ್ಕೆ ಇಂದು ಸಚಿವ ಎಸ್ಸೆಸ್ಸೆಂ

ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟ ಗಾರಿಕೆ  ಮತ್ತು  ಜಿಲ್ಲಾ ಉಸ್ತುವಾರಿ ಸಚಿವ ಶಾಮ ನೂರು ಮಲ್ಲಿಕಾರ್ಜುನ್  ಅವರು ಇಂದು ರಾತ್ರಿ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದು, ಇಂದು ಮತ್ತು ನಾಳೆ ಸಾರ್ವಜನಿಕ ಭೇಟಿ ಮತ್ತು ಕುಂದು ಕೊರತೆಗಳ ವಿಚಾರಣೆ ಹಾಗೂ ಮತ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ  ಭಾಗವಹಿಸುವರು.

error: Content is protected !!