ಹರಪನಹಳ್ಳಿ ತಾ. ಅರ್ಚಕರ ಸಂಘದ ಅಧ್ಯಕ್ಷರಾಗಿ ವಿಷ್ಣುವರ್ಧನ್ ಪೂಜಾರಿ

ಹರಪನಹಳ್ಳಿ ತಾ. ಅರ್ಚಕರ ಸಂಘದ ಅಧ್ಯಕ್ಷರಾಗಿ ವಿಷ್ಣುವರ್ಧನ್ ಪೂಜಾರಿ

ಹರಪನಹಳ್ಳಿ, ಜು.12- ವಿದ್ಯಾಸಿರಿ ನಾಡಿನ  ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾದಿವಂತರ ಒಕ್ಕೂಟದ ತಾಲ್ಲೂಕು ಅಧ್ಯಕ್ಷರಾಗಿ ದೇವರತಿಮ್ಮಲಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಅರ್ಚಕ ವಿಷ್ಣುವರ್ಧನ್ ಪೂಜಾರಿ  ಹಾಗೂ ಕಾರ್ಯದರ್ಶಿಯಾಗಿ ಹರಪನಹಳ್ಳಿ ಪಟ್ಟಣದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ  ಅರ್ಚಕ ಮಾರುತಿ ಪೂಜಾರ್‌ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

error: Content is protected !!