ಭರಮಸಾಗರ, ಜು. 10- ಸ್ಥಳೀಯ ಬಿಳಿಚೋಡು ರಸ್ತೆಯ ಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಯನ್ನು ವಿಶೇಷವಾಗಿ ಆಚರಿಸಲಾ ಯಿತು. ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಮಳೆಯೋಗೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಎಸ್ ಎಂ ಎಲ್ ಮನೆ ಯವರು, ನಾಗರತ್ನ, ಗುರು ಮೂರ್ತಿ, ಬಿ.ಸಿ. ಪಾಟೀಲ್, ನಂದಿಹಳ್ಳಿ ತಿಪ್ಪೇಸ್ವಾಮಿ, ನಟರಾಜ, ಸಾಯಿ ದೀಪ, ರೇಣುಕಮ್ಮ ಮತ್ತಿತರರಿದ್ದರು. ಸಾಯಿ ಮಂದಿರದ ವ್ಯವಸ್ಥಾಪಕ ಚಂದ್ರಶೇಖರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಭರಮಸಾಗರ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆ ಆಚರಣೆ
![05 bharamasagara 11.07.2023 ಭರಮಸಾಗರ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆ ಆಚರಣೆ](https://janathavani.com/wp-content/uploads/2023/07/05-bharamasagara-11.07.2023.jpg)